tag:blogger.com,1999:blog-1105138094084974837.post102041162492194172..comments2022-04-12T08:47:32.829+05:30Comments on sundararao.blogspot.com: ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!sundararao.blogspot.comhttp://www.blogger.com/profile/12064316375556432214noreply@blogger.comBlogger3125tag:blogger.com,1999:blog-1105138094084974837.post-60728612244939491602010-12-30T21:48:53.500+05:302010-12-30T21:48:53.500+05:30ವಿದ್ಯುತ್ ಕ್ಷಾಮ ಇಲ್ಲ. ಇರುವುದು ಸದ್ಭುದ್ಧಿಯ ಕ್ಷಾಮ ಮಾತ್...ವಿದ್ಯುತ್ ಕ್ಷಾಮ ಇಲ್ಲ. ಇರುವುದು ಸದ್ಭುದ್ಧಿಯ ಕ್ಷಾಮ ಮಾತ್ರ. ವಿದ್ಯುತ್ ಖರೀದಿಯ ನೆಪದಲ್ಲಿ ಮೃಷ್ಟಾನ್ನ ಉಣ್ಣುತ್ತಿರುವವರು ನಿತ್ಯಾನಂದ ಪೈಯವರಿಗೆ ಅಭಿವೃದ್ಧಿ ವಿರೋಧಿ ಎನ್ನುವ ಪ್ರಶಸ್ತಿ ನೀಡಲು ತುದಿಗಾಲಲ್ಲಿ ನಿಂತಿರಬಹುದು.<br /><br />ನಟೇಶ್Anonymousnoreply@blogger.comtag:blogger.com,1999:blog-1105138094084974837.post-9090494498291095622010-12-29T06:50:32.856+05:302010-12-29T06:50:32.856+05:30ತುಂಬಾ ಉಪಯುಕ್ತ ಲೇಖನ. ಕುದುರೆಯನ್ನು ನೀರಿಗೆ ಎಳೆಯಬಹುದು, ...ತುಂಬಾ ಉಪಯುಕ್ತ ಲೇಖನ. ಕುದುರೆಯನ್ನು ನೀರಿಗೆ ಎಳೆಯಬಹುದು, ಕುಡಿಯುವ ಹಾಗೆ ಮಾಡಲಸಾಧ್ಜ್ಯ ಎಂದು ದುಃಖಿಸುವ ಸ್ಥಿತಿ ನಮ್ಮದು.<br />ಅಶೋಕವರ್ಧನAnonymousnoreply@blogger.comtag:blogger.com,1999:blog-1105138094084974837.post-5049395661451482482010-12-28T02:04:51.890+05:302010-12-28T02:04:51.890+05:30ಓರ್ವ ಸಾಮಾನ್ಯ ಪ್ರಜೆಗೂ ಅರ್ಥವಾಗುವ ಸಂಗತಿಯು, ಸರಕಾರಗಳಲ್ಲ...ಓರ್ವ ಸಾಮಾನ್ಯ ಪ್ರಜೆಗೂ ಅರ್ಥವಾಗುವ ಸಂಗತಿಯು, ಸರಕಾರಗಳಲ್ಲಿರುವ ಸಾವಿರ ಸಂಖ್ಯೆಯ ತಜ್ಞರಿಗೆ, ಅಧಿಕಾರಿಗಳಿಗೆ ತಿಳಿಯುವುದಿಲ್ಲವೇ?! ಬೇಕಂತಲೇ ಸಾರ್ವಜನಿಕ ಬೊಕ್ಕಸವನ್ನು ದುರ್ವ್ಯಯ ಮಾಡುವ ರೀತಿಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಾರೆ. ಆಹಾರಬೆಳೆಗಳಿಗೆ ಬೆಳೆಗಾರರು ಕೋರುವ ಬೆಂಬಲ ಬೆಲೆ ನೀಡಲು ನಿರಾಕರಿಸುವ ಸರಕಾರ ಇದಕ್ಕಿಂತ ಹೆಚ್ಚಿನ ಬೆಲೆತೆತ್ತು (ನಮ್ಮಲ್ಲಿ ಬೇಕಷ್ಟು ಸಂಗ್ರಹ ಇರುವಾಗಲೂ)ಆಮದು ಮಾಡಿದ ಉದಾಹರಣೆಗಳಿಲ್ಲವೇ?<br />ಆದರೆ, ಇವೆಲ್ಲ ಅಂಕಿ-ಅಂಶ ಕಲೆ ಹಾಕಿ, ದಾಖಲೆ ಸಹಿತ ಮಂಡಿಸಿ, ಸರಕಾರವು ನ್ಯಾಯಪರ-ಜನಹಿತ-ರಾಷ್ಟ್ರಹಿತಕ್ಕೆ ಪೂರಕವಾದ ನೀತಿಗಳನ್ನು ಅನುಸರಿಸುವಂತೆ ಮಾಡುವುದು ಹೇಗೆ? ಯಾರು? ಅದಕ್ಕೂ ಮುನ್ನ, ನಾವು- ಈ ಮಹಾನ್ ದೇಶದ ಪ್ರಜಾಸಮೂಹ - ಪಕ್ಷರಾಜಕಾರಣವನ್ನು ಮೀರಿ ಬೆಳೆಯಬೇಕಾಗಿದೆ ಅಲ್ಲವೇ?ಭಾಮತಿhttps://www.blogger.com/profile/03248853153428131668noreply@blogger.com